ಕಪ್ಪು ಮೋಡದ ಹೊಟ್ಟೆ ತುಂಬಿದೆ
ಅಪ್ಪುಗಡಲನೆ ಒಡಲು ನುಂಗಿದೆ
ಕತ್ತಲೊಳು ಚುಕ್ಕಿಗಳೆ ಕಾಣದೆ
ಚಿತ್ತದೊಳಗಡೆ ಪ್ರಾರ್ಥನೆ
ಸುತ್ತ ಕತ್ತಲ ಸ್ಥಾಪನೆ!
ಗೂಡು ಸೇರುವ ಹಕ್ಕಿ ಗುಂಪಿಗೆ
ಜಾಡು ಹುಡುಕುವ ಕಾಲ ಬಂದಿದೆ!
ಅಷ್ಟು ಕತ್ತಲನೇಕೆ ಕರುಣಿಸಿ
ಸೃಷ್ಟಿ ಕಷ್ಟವನುಳಿಸಿತು?
ತುಷ್ಟ ನಿಷ್ಠೆಯನಳಿಸಿತು?
-ಅ
09.11.2009
3.15PM
ಸಂಸಾರ.....ವ್ಯಾಧಿ.....
8 hours ago
6 ಅನಿಸಿಕೆಗಳು:
ella vidhileele... chennaagide kavana
sadhya ... hakkigalu belakondanne avalambisilla jaadu hodukokke ... bachaavu :-)
ತುಷ್ಟ ನಿಷ್ಠೆಯನಳಿಸಿತು ... pretty strong words ...
but .. chennagide! :-)
chennagidyallo!!:)
[ಶ್ರೀನಿಧಿ] ಹೆ ಹ್ಹೆ, ನೀ ಹಾಕಿರೋ ಆಶ್ಚರ್ಯ ಸೂಚಕ ಚಿಹ್ನೆಗಳು ಯಾಕೋ ಬೇರೇ ಇನ್ನೇನೋ ಹೇಳುವಂತಿದೆಯಲ್ಲಾ? ;-) ;-)
[ವಿಜಯಾ] ಕನ್ನಡದಲ್ಲಿರುವ ಪದಗಳನ್ನು ಕನ್ನಡಿಗರು ಬಳಸಬೇಕಷ್ಟೆ? ;-)
ಹಕ್ಕಿಗಳು ಏನೇನೋ ಜಾಡು ಹಿಡಿದು ಹೋಗುತ್ತವೆ.. ಕತ್ತಲಾದಾಗ ಬೆಳಕಿನ ಜಾಡು ಹಿಡಿದು ಹೋಗುತ್ತವೆ! :-)
[ಶ್ರೀಕಾಂತ] ಹ್ಞೂ, ನೋಡು, ಎಲ್ಲ ವಿಧಿಲೇಲೆಯೇ!
ಹೌದು ಮೇಷ್ಟೇ. ಮೂರು ದಿನಗಳಿಂದ ಕತ್ಕತ್ಲು. ಮೊನ್ನೆ ಹೀಗೇ ಇದರ ಬಗ್ಗೆ ಒಬ್ಬರ ಜೊತೆ ಮಾತಾಡ್ಥಿರ್ಬೇಕಾದ್ರೆ ಅವರು ಹೇಳಿದ್ದು ಹೀಗೆ -
"ಇದು ವಿರೋಧಿ ಸಂವಥ್ಸರ ಅಲ್ವಾ. ಅದಕ್ಕೆ ಹೀಗೆಲ್ಲಾ ಆಗ್ತಿರೋದು" ಅಂತ.
ವಿರೋಧಿಗೇ ಹೀಗಾದ್ರೆ, ಮುಂದೆ ಬರುವ "ವಿಕೃತಿ", "ಖರ", "ನಂದನ" ಸಂವಥ್ಸರಗಳಲ್ಲಿ ಇನ್ನೇನೇನು ಆಗತ್ತೋ ;-)
ಅಧೋಗತಿ ಸಂವತ್ಸರದಲ್ಲಿ ಏನಾಗುತ್ತೆ?? ;-)
Post a Comment